ಬಳ್ಳಾರಿ : ಆಂಗ್ಲ ಭಾಷೆ ತರಬೇತಿ ಕಾರ್ಯಕ್ರಮ

ಮಾಧ್ಯಮಿಕ ಶಿಕ್ಷಕ ಸಂಘ ಹಾಗೂ ಅಕ್ಕಿ ಬಸಮ್ಮ ಪದವಿ ಪೂರ್ವ ಕಾಲೇಜು ತಂಬ್ರಹಳ್ಳಿ ಆವರಣದಲ್ಲಿ PUC ಮಕ್ಕಳಿಗೆ ಒಂದು ದಿನದ ಆಂಗ್ಲ ಭಾಷೆಯ ಬಗ್ಗೆ ತರಬೇತಿ ನೀಡುವ ಮೂಲಕ ಪರೀಕ್ಷೆ ಭಯ ಬೇಡ, ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸಿ ಅವರ ಅನೇಕ ಅನುಮಾನದ ಪ್ರಶ್ನೆಗಳಿಗೆ ಉತ್ತರ ನೀಡುವ ಮೂಲಕ ವಿದ್ಯಾರ್ಥಿಗಳಿಗೆ ಸಮಾಧಾನ ಮಾಡಿದರು.

ಶ್ರೀ ಜಂಭುನಾಥವೊಗ್ಗ ನಿವೃತ್ತ ಉಪನ್ಯಾಸಕರು ಹಾಗು ರಾಜ್ಯ ಉಪಾಧ್ಯಕ್ಷರಾದ ಶ್ರೀ ಕೊಟ್ರಪ್ಪ ಆರ್, ರಾಷ್ಟ್ರೋತ್ಥಾನ ಪ್ರೌಢಶಾಲೆ ಹಗರಿಬೊಮ್ಮನಹಳ್ಳಿ ಇವರು ಹಾಗೂ ಕಾಲೇಜ್ ಪ್ರಾಚಾರ್ಯರಾದ ಶ್ರೀ ಜಿ ಸತೀಶ ಮತ್ತು ಅನೇಕ ಉಪನ್ಯಾಸಕರು, 250 ವಿದ್ಯಾರ್ಥಿಗಳಿಗೆ ನೀಡಿದ ತರಬೇತಿ ಯಶಸ್ವಿ ಆಗಿ ಮುಕ್ತಾಯವಾಯಿತು.

Highslide for Wordpress Plugin