ಬೀದರ್‌ನಲ್ಲಿ ಸಂಕಲ್ಪ ದಿನಾಚರಣೆ

ಬೀದರ್‌ನಲ್ಲಿ ಸಂಕಲ್ಪ ದಿನಾಚರಣೆ

ದಿನಾಂಕ 23-1-2017 ರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಬೀದರ ಜಿಲ್ಲಾ ಘಟಕ ಹಾಗೂ ಪದವಿ ಪೂರ್ವ ಉಪನ್ಯಾಸಕರ ಸಂಘ ಬೀದರ ಜಿಲ್ಲಾ ಘಟಕದ ಸಂಯುಕ್ತ ಆಶ್ರಯದಲ್ಲಿ ಸ್ವಾಮಿವಿವೇಕಾನಂದ ಹಾಗೂ ಸುಭಾಷಚಂದ್ರ ಬೋಸ್ ಜಯಂತಿ ನಿಮಿತ್ತ ಸಂಕಲ್ಪ ದಿನ ಆಚರಣೆ ವಿಜೃಂಭಣೆಯಿಂದ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಜ್ಯೋತಿರ್ಮಯಾನಂದ ಸ್ವಾಮಿಜಿ, ರಾಮಕೃಷ್ಣ ವಿವೇಕಾನಂದ ಆಶ್ರಮ ಬೀದರ ಸಾನಿಧ್ಯ ವಹಿಸಿ ವಿವೇಕಾನಂದರನ್ನು ಕುರಿತು ಮಾತನಾಡಿದರು ಹಾಗೂ ಸುಮಾರು 400 ಶಿಕ್ಷಕರಿಗೆ ಸಂಕಲ್ಪ ಬೋಧಿಸಿದರು. ಇದೇ ವೇಳೆ ವಿಧಾನ ಪರಿಷತ್ […]

Samarth Bharat Competition 31st January 2013

Samarth Bharat Competition 31st January 2013

ABRSM 5th National Conference

ABRSM 5th National Conference

Highslide for Wordpress Plugin