ಗುರುವಿನ ಗುರುತ್ವವು ಗುರುವಿನ ಜ್ಞಾನ ಮತ್ತು ಗುಣದಲ್ಲಿ ಅಡಗಿದೆ : ದತ್ತಾತ್ರೇಯ ಹೊಸಬಾಳೆ
ಡಾ. ಮೀನಾಕ್ಷಿ ಜೈನ್, ಪ್ರೊಫೆಸರ್ ಕುಲದೀಪ್ ಚಂದ್ ಅಗ್ನಿಹೋತ್ರಿ ಮತ್ತು ಡಾ. ಸಂಜೀವನಿ ಕೇಳ್ಕರ್ ಅವರಿಗೆ ಶಿಕ್ಷಾ ಭೂಷಣ ಸಮ್ಮಾನ್ ಗೌರವ ಗುರುವಿನ ಗುರುತ್ವವು ಅವನ ಜ್ಞಾನ ಮತ್ತು ಸ್ವಭಾವದಲ್ಲಿದೆ. ಗುರುವಾಗುವುದು ನಿರಂತರ ಪ್ರಕ್ರಿಯೆಯಾಗಿದ್ದು ಅದು ಆಜೀವ ಕಲಿಕೆಯನ್ನು ಒಳಗೊಂಡಿರುತ್ತದೆ. ನಾಗಪುರದಲ್ಲಿ ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘ (ಎಬಿಆರ್ಎಸ್ಎಂ) ಆಯೋಜಿಸಿದ್ದ ಶಿಕ್ಷಾ ಭೂಷಣ ಸಮ್ಮಾನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ದತ್ತಾತ್ರೇಯ ಹೊಸಬಾಳೆ ಅವರು ಮಾತನಾಡಿದರು. ಹೊಸಬಾಳೆ ಮಾತನಾಡಿ, ಭರತ ಗುರು ಪರಂಪರೆಯು […]