ರಾಷ್ಟ್ರೀಯ ಕಾರ್ಯಕಾರಿಣಿ – ಒಂದು ವರದಿ
“ನಾವು ಹಿಂದೂಗಳು, ಸೆಕ್ಯುಲರ್ಗಳು ಅಲ್ಲ. ಸೆಕ್ಯುಲರ್ ಎಂಬ ಪದದ ಅನುವಾದವನ್ನು ಭಾರತದ ಯಾವ ಭಾಷೆಯಲ್ಲಿಯೂ ಮಾಡಬಾರದು. ಅದರ ಅವಧಾರಣೆಯೂ ಭಾರತದ್ದಲ್ಲ. ನನ್ನ ಧರ್ಮವೇ ಶ್ರೇಷ್ಠ ಎಂದು ನಂಬುವವರು ಭಾರತೀಯರಲ್ಲ. ಸಂವಿಧಾನ ಮಾಡುವಾಗಲೂ ಸೆಕ್ಯುಲರ್ ಪದದ ಉಪಯೋಗವಾಗಬೇಕೇ ಎಂದು ಚರ್ಚೆಯಾಯಿತು. ಆದರೆ ಸಂವಿಧಾನದಲ್ಲಿ ಆ ಶಬ್ದದ ಉಪಯೋಗ ಮಾಡಬಾರದೆಂದು ತೀರ್ಮಾನಿಸಲಾಯಿತು” ಎಂದು ದಿನಾಂಕ 30-1-2021 ಮತ್ತು 31-1-2021 ರಂದು ಗುಜರಾತಿನಲ್ಲಿ ನಡೆದ ಎ.ಬಿ.ಆರ್.ಎಸ್.ಎಮ್.ನ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹರಾದ ಶ್ರೀ ಮನಮೋಹನ್ ವೈದ್ಯಜೀಯವರು ಅಭಿಪ್ರಾಯಪಟ್ಟರು. ಎರಡು […]