ರಾಜ್ಯ ಮಟ್ಟದ ಮಹಿಳಾ ಅಭ್ಯಾಸ ವರ್ಗದ ವರದಿ

ರಾಜ್ಯ ಮಟ್ಟದ ಮಹಿಳಾ ಅಭ್ಯಾಸ ವರ್ಗದ ವರದಿ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಮಹಿಳಾ ವಿಭಾಗದಿಂದ ಹಮ್ಮಿಕೊಂಡ ರಾಜ್ಯ ಮಟ್ಟದ ಮಹಿಳಾ ಅಭ್ಯಾಸ ವರ್ಗವು ಪಿರಮಿಡ್ ವ್ಯಾಲಿ, ಕೆಬ್ಬೆದೊಡ್ಡಿ, ಹಾರೋಹಳ್ಳಿ ಹೋಬಳಿ, ಕನಕಪುರ ತಾಲ್ಲೂಕಿನಲ್ಲಿ ದಿನಾಂಕ 30-10-2021 ಹಾಗೂ 31-10-2021 ರಂದು ನಡೆಯಿತು. ಅಭ್ಯಾಸ ವರ್ಗದ ಮೊದಲ ದಿನವಾದ 30-10-2021 ರಂದು ಹತ್ತು ಗಂಟೆಗೆ ಅಭ್ಯಾಸವರ್ಗಕ್ಕೆ ನೋಂದಣಿ ಕಾರ್ಯ ಆರಂಭವಾಯಿತು. ರಾಜ್ಯದ ವಿವಿಧೆಡೆಯಿಂದ ಆಗಮಿಸಿದ ಶಿಕ್ಷಕಿಯರು ನೋಂದಾವಣೆ ಮಾಡಿಕೊಂಡು ಅಭ್ಯಾಸವರ್ಗಕ್ಕೆ ಹಾಜರಾದುದು ಶುಭಾರಂಭ ಎನಿಸಿತು. ಮಾಜಿ ವಿಧಾನಪರಿಷತ್ ಸದಸ್ಯರು, ಎಬಿಆರ್‌ಎಸ್‌ಎಮ್‌ನ ದಕ್ಷಿಣ ಮಧ್ಯ ಕ್ಷೇತ್ರಿಯ […]

ಅ.ಭಾ.ರಾ.ಶೈ. ಮಹಾಸಂಘದ ಕಾರ್‍ಯಕಾರಿಣಿ ಬೈಠಕ್ - ಒಂದು ವರದಿ

ಅ.ಭಾ.ರಾ.ಶೈ. ಮಹಾಸಂಘದ ಕಾರ್‍ಯಕಾರಿಣಿ ಬೈಠಕ್ – ಒಂದು ವರದಿ

ಭಾರತವನ್ನು ಮೊದಲು ಕಲಿಸಿ, ಉಳಿದವುಗಳನ್ನು ನಂತರ ಕಲಿಸುವುದೇ ರಾಷ್ಟ್ರೀಯ ಶಿಕ್ಷಣ ನೀತಿಯ ಗುರಿಯಾಗಿದೆ. ಭಾರತೀಯ ಸಂಸ್ಕೃತಿ, ಪರಂಪರೆಯನ್ನು ತಿಳಿಸುವುದೇ ಈ ಶಿಕ್ಷಣ ನೀತಿಯ ಗುರಿ ಎಂದು ಕೇಂದ್ರಿಯ ರಾಜ್ಯ ಶಿಕ್ಷಣ ಮಂತ್ರಿಗಳಾದ ಶ್ರೀಯುತ ಸುಭಾಷ್ ಸರಕಾರ್‌ರವರು ದಿನಾಂಕ 17, 18 ಅಕ್ಟೋಬರ್‌ 2021 ರ ಎರಡು ದಿನಗಳು ದೆಹಲಿಯ ದೀನ್‌ದಯಾಳ್ ಉಪಾಧ್ಯಾಯ ಕಾಲೇಜ್‌ನಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸಂಗೋಷ್ಠಿಯಲ್ಲಿ ತಿಳಿಸಿದರು. ಈ ಸಂಗೋಷ್ಠಿಯ ಮುಖ್ಯ ವಿಷಯ ರಾಷ್ಟ್ರೀಯ ಶಿಕ್ಷಣ ನೀತಿ-2020 ರ ಕ್ರಿಯಾನ್ವಯನ- ಸವಾಲುಗಳು ಮತ್ತು ಅವಕಾಶಗಳು ಎಂಬುದಾಗಿತ್ತು. […]

ಯು.ಜಿ.ಸಿ ಕಾರ್ಯದರ್ಶಿಗಳಾದ ಡಾ. ರಜನೀಶ್ ಜೈನ್ ಅವರಿಗೆ ಕೆ.ಆರ್.ಎಂ.ಎಸ್.ಎಸ್ ಮನವಿ

ಯು.ಜಿ.ಸಿ ಕಾರ್ಯದರ್ಶಿಗಳಾದ ಡಾ. ರಜನೀಶ್ ಜೈನ್ ಅವರಿಗೆ ಕೆ.ಆರ್.ಎಂ.ಎಸ್.ಎಸ್ ಮನವಿ

ಹುಬ್ಬಳ್ಳಿ/ದೆಹಲಿ: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ರಾಜ್ಯಾಧ್ಯಕ್ಷರಾದ ಡಾ. ರಘು ಅಕಮಂಚಿಯವರು ಇಂದು ಯು.ಜಿ.ಸಿ ಕಾರ್ಯದರ್ಶಿಗಳಾದ ಡಾ. ರಜನೀಶ್ ಜೈನ್ ರವರಿಗೆ ಯು.ಜಿ.ಸಿಗೆ ಸಂಬಂಧಪಟ್ಟ ಶಿಕ್ಷಕರ ಬೇಡಿಕೆಗಳ ಕುರಿತು ಮಾತುಕತೆ ನಡೆಸಿ ಮನವಿ ಅರ್ಪಿಸಿದರು. ಸಹ ಪ್ರಾಧ್ಯಾಪಕರಿಂದ, ಸಹಾಯಕ ಪ್ರಾಧ್ಯಾಪಕರಾಗಿ ಪದೋನ್ನತಿಗೆ ಇರುವ ಯು.ಜಿ.ಸಿ 2018 ನ 6.3 ನಿಯಮದಲ್ಲಿ ತಿದ್ದುಪಡಿ ತಂದು, 2021 ರಿಂದ 2025 ರವರೆಗೆ ಪದೋನ್ನತಿಗೆ ಇರುವ ಷರತ್ತನ್ನು ವಿನಾಯಿತಿಯ ಮನವಿಗೆ ಸ್ಪಂದಿಸಿದ ಕಾರ್ಯದರ್ಶಿಗಳು ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಅಧ್ಯಾಪಕರು […]

ಸದಸ್ಯತಾ ಅಭಿಯಾನ

ಸದಸ್ಯತಾ ಅಭಿಯಾನ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ಪ್ರತಿ ವರ್ಷದಂತೆ ಸದಸ್ಯತಾ ಅಭಿಯಾನಕ್ಕೆ ಕರೆ ನೀಡಿದ್ದು, ದಿನಾಂಕ 1-10-2021 ರಂದು ಸದಸ್ಯತ್ವ ಅಭಿಯಾನದ ಸಂಪರ್ಕ ದಿನವನ್ನು ನಡೆಸಿದ್ದು ಯಶಸ್ವಿಯಾಗಿ ನಡೆದಿದೆ.

ರಾಷ್ಟ್ರೀಯ ಶೈಕ್ಷಿಕ ಮಹಾಸಂಘ, ಗುಜರಾತ್- ಶಿಕ್ಷಕಿಯರ ಅಭ್ಯಾಸವರ್ಗದ ಒಂದು ವರದಿ

ಸಂಘಟನೆಯೂ ಕೂಡ ನಮ್ಮ ಮಗುವಿನಂತೆ ಎಂದು ಯೋಚಿಸಿ, ಹಗಲಿರುಳು ಅದರ ಬಗ್ಗೆಯೇ ಯೋಚಿಸಬೇಕೆಂದು ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಸಂಘದ ಸಚಿವರಾದ ಶ್ರೀ ಮೋಹನ್ ಪುರೋಹಿತ್‌ರವರು ದಿನಾಂಕ 27-9-2021 ರಂದು ಗುಜರಾತ್ ಮಹಿಳಾ ಸಂವರ್ಗದಿಂದ ನಡೆದ ಆನ್‌ಲೈನ್ ಮಹಿಳಾ ಅಭ್ಯಾಸವರ್ಗದಲ್ಲಿ ಹೇಳಿದರು. ಯಾವುದೇ ಒಂದು ಸಂಘಟನೆಯ ಶಕ್ತಿ ಸಂಘಟನೆಯ ಸದಸ್ಯರ ಸಂಖ್ಯೆಯ ಮೇಲೆ ನಿಂತಿದೆ. ಸದಸ್ಯತ್ವವೆಂಬುದು ಸಂಘಟನೆಯ ತಳಹದಿಯ ಇಟ್ಟಿಗೆಯಿದ್ದಂತೆ, ಹೇಗೆ ಒಂದು ಮನೆಗೆ ತಳಹದಿಯು ಗಟ್ಟಿಯಾಗಿರಬೇಕಾಗುತ್ತದೆಯೋ ಅದೇ ರೀತಿ ಸದಸ್ಯತ್ವವು ಹೆಚ್ಚಿರಬೇಕು. ಸದಸ್ಯತಾ ಅಭಿಯಾನದಲ್ಲಿ ನಿಮಗೆ […]

ಶೈಕ್ಷಣಿಕ ಪರಿವಾರದ ಪರಿವರ್ತನೆಗೆ ನಾವು ಶ್ರಮಿಸಬೇಕು : ಮಹೇಂದ್ರ ಕಪೂರ್

ಶೈಕ್ಷಣಿಕ ಪರಿವಾರದ ಪರಿವರ್ತನೆಗೆ ನಾವು ಶ್ರಮಿಸಬೇಕು : ಮಹೇಂದ್ರ ಕಪೂರ್

ಬೆಂಗಳೂರು : ಧ್ಯೇಯವನ್ನು ತಲುಪಲು ಅವಿರತವಾಗಿ ಶ್ರಮಿಸಿ, ಶೈಕ್ಷಣಿಕ ಪರಿವಾರದ ಪರಿವರ್ತನೆಗೆ ನಾವು ಜೀವನದಲ್ಲಿ ಶ್ರಮಿಸುತ್ತೇವೆ ಎಂಬುದು ಪ್ರತಿಯೊಬ್ಬ ಶಿಕ್ಷಕರ ಧ್ಯೇಯವಾಗಬೇಕು ಎಂದು ಅಖಿಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ್ ಮಹಾಸಂಘದ ರಾಷ್ಟ್ರೀಯ ಸಂಘಟನಾ ಮಂತ್ರಿಗಳಾದ ಮಹೇಂದ್ರ ಕಪೂರಜೀ ಹೇಳಿದರು. ನಗರದ ಶೇಷಾದ್ರಿಪುರಂನಲ್ಲಿರುವ ಯಾದವಸ್ಮೃತಿಯ ಕೆ.ಆರ್.ಎಂ.ಎಂ.ಎಸ್ ರಾಜ್ಯ ಕಾರ್ಯಾಲಯದ ಸಭಾಂಗಣದಲ್ಲಿ ಅಖಿಲ ಭಾರತೀಯ ರಾಷ್ಟ್ರೀಯ ಶಿಕ್ಷಕ ಸಂಘದ ಸಂಲಗ್ನತೆಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘವು ದಿನಾಂಕ 26-09-2021 ರ ರವಿವಾರ ಹಮ್ಮಿಕೊಳ್ಳಲಾಗಿದ್ದ ರಾಜ್ಯ ಕಾರ್ಯಕಾರಣಿ ಸಾಮಾನ್ಯ ಸಭೆಯಲ್ಲಿ […]

ಶಿಕ್ಷಣ ಸಚಿವರಿಗೆ ಮನವಿ

ಶಿಕ್ಷಣ ಸಚಿವರಿಗೆ ಮನವಿ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಯಾದಗಿರಿ ಜಿಲ್ಲಾ ಘಟಕದ ವತಿಯಿಂದ ಶಹಾಪುರ ನಗರಕ್ಕೆ ನೂತನ ಮಾನ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರಾದ ಸನ್ಮಾನ್ಯ ಶ್ರೀ ಬಿ ಸಿ ನಾಗೇಶ್ ಜಿ ರವರಿಗೆ ಆಗಮಿಸಿದ್ದರಿಂದ ಅವರನ್ನು ಸನ್ಮಾನಿಸಲಾಯಿತು ಹಾಗೂ ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಮನವಿ ಸಲ್ಲಿಸಲಾಯಿತು. ಸಂಘದ ಬೇಡಿಕೆಗಳಿಗೆ ಧನಾತ್ಮಕವಾಗಿ ಸ್ಪಂದಿಸಿ, ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ KRMSS ನ ಜಿಲ್ಲಾ ಗೌರವಾಧ್ಯಕ್ಷರಾದ ಶ್ರೀಯುತ […]

ಗುರುವಂದನಾ ಕಾರ್ಯಕ್ರಮ – ಮೈಸೂರು

ಕರೋನ ಭೀತಿಯ ನಡುವೆ ಪ್ರತಿ ವರ್ಷದಂತೆ “ಗುರುವಂದನ “ಕಾರ್ಯಕ್ರಮವನ್ನು ಮಾಡಲು 11-08-2021 ರಂದು ಸಂಘದ ಪದಾಧಿಕಾರಿಗಳು ಬೈಠಕ್ ಮಾಡಿ 13-08-2021 ರಂದು ಕಾರ್ಯಕ್ರಮವನ್ನು ಮಾಡಲು ತೀರ್ಮಾನಿಸಿ ಅದರಂತೆ ಒಂದು ದಿನದಲ್ಲಿ ಪೋನ್ ಕರೆಯ ಮೂಲಕ ೬೫ ಸಂಖ್ಯೆಯ ಉಪನ್ಯಾಸಕರು, ಶಿಕ್ಷಕರು, ಪ್ರಾಂಶುಪಾಲರನ್ನು ಸೇರಿಸಿದ್ದು ತುಂಬಾ ಸಂತೋಷದ ಸಂಗತಿ. ವಿಶೇಷವಾಗಿ ಜವಾಬ್ದಾರಿಯನ್ನು ನಿರ್ವಹಿಸಿದ ಸಂಘದ ಪ್ರಧಾನಕಾರ್ಯದರ್ಶಿ ಶ್ರೀ ಉದಯರವಿಪ್ರಕಾಶ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯವರ ಆಪೇಕ್ಷೆಗೂ ಮೀರಿದ ಸಂಖ್ಯೆ ಸೇರಿಸುವಲ್ಲಿ ಶ್ರಮವಹಿಸಿದ್ದು ಅವರ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ವೇದಿಕೆಯಲ್ಲಿ ಶ್ರೀ ಶಿವಾನಂದ […]

ಗುರುವಂದನಾ ಕಾರ್ಯಕ್ರಮ - ಹುಬ್ಬಳ್ಳಿ

ಗುರುವಂದನಾ ಕಾರ್ಯಕ್ರಮ – ಹುಬ್ಬಳ್ಳಿ

ಗುರು ಪ್ರತಿಯೊಬ್ಬ ವ್ಯಕ್ತಿಯ ಜೀವನ ಯಾತ್ರೆಯಲ್ಲಿ ಮನುಕುಲದ ಒಳಿತಿಗಾಗಿ ತನ್ನ ಬದುಕನ್ನು ಸಮರ್ಪಣಾಭಾವ, ನಿಸ್ವಾರ್ಥ ಸೇವೆಯಿಂದ ತೊಡಗಿಸಿಕೊಂಡಿರುವ ಸಂತ. ಗುರುಗಳು ಇತಿಹಾಸದಲ್ಲಿ ತಮ್ಮ ಸಾಧನೆಯ ಹೆಜ್ಜೆಯ ಗುರುತುಗಳನ್ನು ಸ್ಥಾಪಿಸಿಕೊಂಡು ಮಾದರಿಯಾಗುತ್ತಾರೆ. ಶಿಕ್ಷಕನ ಜೀವನ ಯಾತ್ರೆಯು ಮನುಕುಲದ ಏಳ್ಗೆಗಾಗಿ ಆದರ್ಶಪ್ರಾಯವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜೇಷ್ಠ ಪ್ರಚಾರಕರಾದ ಸು. ರಾಮಣ್ಣ ಹೇಳಿದರು. ಅವರು ನಗರದ ಪಿ. ಸಿ. ಜಾಬಿನ್ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ ಹಾಗೂ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಏರ್ಪಡಿಸಿದ್ದ […]

ಗುರುವಂದನಾ ಕಾರ್ಯಕ್ರಮ - ಬೆಳಗಾವಿ

ಗುರುವಂದನಾ ಕಾರ್ಯಕ್ರಮ – ಬೆಳಗಾವಿ

ನಗರದ ಬಿ.ಕೆ ಮಾಡಲ್ ಪ್ರೌಢಶಾಲೆಯ ಸಭಾಂಗಣದಲ್ಲಿ 5-8-2021 ರಂದು ಬೆಳಗಾವಿ ಜಿಲ್ಲೆ ಹಾಗೂ ನಗರ ವತಿಯಿಂದ ಗುರುವಂದನಾ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಬೆಳಗಾವಿ ಜಿಲ್ಲಾ ಖಜಾನೆಯ ಸಹ-ನಿರ್ದೇಶಕರಾದ ಶ್ರಿ.ಎಸ್.ವಿ ಹಲ್ಯಾಳ ಹಾಗೂ ಶ್ರೀ ರವಿ ಭಜಂತ್ರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ನಗರವಲಯ ಬೆಳಗಾವಿ ಇವರು ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ, ಬೆಳಗಾವಿ ಜಿಲ್ಲೆಯ ಉಪಾಧ್ಯಕ್ಷರಾದ ಶ್ರೀ ವಿಶ್ವಜೀತ ಹಸಬೆಯವರು ವಹಿಸಿದ್ದರು. ಬೌದ್ಧಿಕ ಮಾರ್ಗದರ್ಶಕರಾಗಿ ಶ್ರೀ ಪರಮೇಶ್ವರಜಿ ಹೆಗಡೆ, ಅಧ್ಯಕ್ಷರು ವಿದ್ಯಾಭಾರತಿ, […]

Highslide for Wordpress Plugin