ಶಿಕ್ಷಕರ ಸಂಪರ್ಕಕ್ಕೆ ಪೂರ್ಣ ಸಮಯ ಕೊಡಿ – ಕಾರ್ಯಕರ್ತರಿಗೆ ಶ್ರೀ ಮಹೇಂದ್ರಕಪೂರ್ ಕರೆ
ಶಿಕ್ಷಕ ಸಂಘದ ಬೆನ್ನೆಲುಬೇ ಸದಸ್ಯತ್ವ. ಆದ್ದರಿಂದ ಶಿಕ್ಷಕ ಸಂಘದ ಕಾರ್ಯಕರ್ತರು ಪ್ರತಿವರ್ಷವೂ ಸಂಘಕ್ಕೆ ಶಿಕ್ಷಕರ ಸದಸ್ಯತ್ವವನ್ನು ಮಾಡಿಸುವ ಬಗ್ಗೆ ಗಮನಹರಿಸಬೇಕು, ಆ ಮೂಲಕ ಶಿಕ್ಷಕರ ಸಂಪರ್ಕದಲ್ಲಿ ನಿರಂತರವಾಗಿ ಇರಬೇಕು, ಅದಕ್ಕಾಗಿ ತಮ್ಮ ಪೂರ್ಣ ಸಮಯವನ್ನು ಕೊಟ್ಟು ಶಿಕ್ಷಕರ ಸಂಪರ್ಕ, ಅಭಿಯಾನಗಳನ್ನು ಕೈಗೊಳ್ಳಬೇಕು. ನಿರಂತರ ಪ್ರವಾಸ ಮಾಡಬೇಕು ಎಂದು ಅಖಿಲ ಭಾರತ ರಾಷ್ಟ್ರೀಯ ಶೈಕ್ಷಿಕ ಮಂಡಳಿಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಯುತ ಮಹೇಂದ್ರ ಕಪೂರ್ರವರು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಕಾರ್ಯಕರ್ತರಿಗೆ ಕರೆ ನೀಡಿದರು. ದಿನಾಂಕ 26-2-2017 ರಂದು ಬೆಂಗಳೂರಿನಲ್ಲಿ […]