ಶಿಕ್ಷಣ ಸಚಿವರಿಗೆ ಶಾಸಕ ಅರುಣ್ ಶಹಾಪೂರ್ ಅವರ ಪತ್ರಗಳು

ಶಿಕ್ಷಣ ಸಚಿವರಿಗೆ ಶಾಸಕ ಅರುಣ್ ಶಹಾಪೂರ್ ಅವರ ಪತ್ರಗಳು

ಪತ್ರ : 1 ವಿಷಯ: ಸರ್ಕಾರಿ ಹಾಗೂ ಅನುದಾನಿತ ಪ್ರಕ್ರಿಯೆ ನಿಲ್ಲಿಸುವ ಕುರಿತು ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಅನುದಾನಿತ ಪ್ರೌಢಶಾಲೆಗಳಲ್ಲಿ ಮತ್ತು ಹೆಚ್ಚುವರಿ ಖಾಲಿ ಇರುವ ಹುದ್ದೆಗಳನ್ನು ಗುರುತಿಸಿ ಸ್ಥಳಾಂತರಿಸುವ ಕುರಿತು ಪ್ರಕ್ರಿಯೆ ನಡೆಸಿದ್ದು ಇದು ಬಹಳ ಅವೈಜ್ಞಾನಿಕ ಕ್ರಮವಾಗಿದ್ದು ಪ್ರೌಢಶಾಲೆಗಳಲ್ಲಿ ವಿಷಯವಾರು ವಿಭಾಗಗಳಿಗೆ 70 ವಿದ್ಯಾರ್ಥಿಗಳಿಗೆ 01 ವಿಭಾಗ ಎಂದು ನಿಗದಿಗೊಳಿಸಬೇಕು. ಈ ರೀತಿ ನಿಗದಿಗೊಳಿಸಿದರೆ ಅದರಿಂದ ಆಗಬಹುದಾದ ಸಂಭಾವ್ಯ ಆರ್ಥಿಕ ಹೊರೆ ಎಷ್ಟು ಹಾಗೂ ಶಿಕ್ಷಕರ ಅಗತ್ಯತೆ ಎಷ್ಟು, ಏನವು ಇದರ ಕುರಿತು ಮಾಹಿತಿ ಸಂಗ್ರಹಿಸಿ ಒದಗಿಸಲು ಕೋರುತ್ತೇನೆ. […]

ಬಳ್ಳಾರಿಯಲ್ಲಿ ಗುರುವಂದನಾ ಕಾರ್ಯಕ್ರಮ

ಹಿಂದಿನ ಕಾಲದಲ್ಲಿ ಋಷಿ ಮುನಿಗಳ ಆಶ್ರಮಗಳೇ ವಿದ್ಯಾಕೇಂದ್ರಗಳಾಗಿರುತ್ತಿದ್ದವು. ಅಲ್ಲಿನ ಋಷಿಮುನಿಗಳು ವಿದ್ಯೆಯ ಜೊತೆಗೆ ನಮ್ಮ ಸಂಸ್ಕೃತಿಯ ಪರಂಪರೆಯನ್ನು ಕಲಿಸುತ್ತಿದ್ದರು. ಅವರ ನಡೆನುಡಿ ಆಚಾರ ವಿಚಾರಗಳು ವಿದ್ಯಾರ್ಥಿಗಳ ಮೇಲೆ ತುಂಬಾ ಪರಿಣಾಮ ಬೀರುತ್ತಿದ್ದವು. ವಿದ್ಯೆ ಕಲಿತ ನಂತರ ಗುರುಗಳಿಗೆ ಗುರು ಕಾಣಿಕೆ ಸಲ್ಲಿಸುವ ಸಂಪ್ರದಾಯವೂ ಆಗಿನ ಕಾಲದಲ್ಲಿತ್ತು. ಗುರು ದ್ರೋಣಾಚಾರ್ಯರಿಗೆ ಏಕಲವ್ಯ ತನ್ನ ಹೆಬ್ಬೆರಳನ್ನೇ ಗುರುದಕ್ಷಿಣೆಯಾಗಿ ನೀಡಿದ ದಿನವೂ ಕೂಡ ಗುರು ಪೌರ್ಣಿಮೆ ದಿನವಾಗಿದೆ. ಬೃಹಸ್ಪತಿ, ದೇವತೆಗಳಿಗೆ ಗುರುವಾಗಿದ್ದರೆ ಶುಕ್ರಾಚಾರ್ಯ ರಾಕ್ಷಸರಿಗೆ ಗುರುವಾಗಿದ್ದ. ಶ್ರೀ ಕೃಷ್ಣ ದೈವ ಸ್ವರೂಪಿಯಾಗಿದ್ದರೂ […]

ಜಗತ್ತಿನಲ್ಲಿಯೇ ಗುರುವಿಗೆ ಗೌರವ ನೀಡುವ ಏಕೈಕ ದೇಶ ಭಾರತ

ಜಗತ್ತಿನಲ್ಲಿಯೇ ಗುರುವಿಗೆ ಗೌರವ ನೀಡುವ ಏಕೈಕ ದೇಶ ಭಾರತ

ಮಾಧ್ಯಮಿಕ ಶಿಕ್ಷಕ ಸಂಘ ಜಿಲ್ಲಾ ಘಟಕ ಕಲಬುರ್ಗಿ ದಿ: 6-8-15 ರಂದು ನಗರದ ಗುರುಕುಲ ಪದವಿಪೂರ್ವ ಕಾಲೇಜಿನಲ್ಲಿ ‘ಗುರುವಂದನಾ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದ ಬೀದರನ ಚಿದಂಬರಾಶ್ರಮದ ಪ.ಪೂ.ಶ್ರೀ ಶಿವಕುಮಾರ ಮಾಹಸ್ವಾಮೀಜಿ ಯವರು ಮಾತನಾಡಿ, ಸುಸಂಸ್ಕೃತ ಜನರು ಇರುವ ಭಾರತ ದೇಶ ಗುರು ಗೌರವ ದೇಶ. ಗುರುವನ್ನು ಪರಮಾತ್ಮ ಎಂದು ಸಂಭೋದಿಸುವ ರಾಷ್ಟ್ರ ಸಾವಿರಾರು ವರ್ಷಗಳ ಇತಿಹಾಸ ಇರುವ ಭಾರತ ದೇಶದಲ್ಲಿ ಗುರು ಪರಂಪರೆ ಪುರಾತನ ಕಾಲದಿಂದಲೂ ಇದೆ. ದೇವ ದೇವತೆಗಳಿಗೂ ಗುರುಗಳ […]

ಗದಗ ಜಿಲ್ಲೆಯಲ್ಲಿ ಗುರುವಂದನಾ ಕಾರ್ಯಕ್ರಮ

ಗದಗ ಜಿಲ್ಲೆಯಲ್ಲಿ ಗುರುವಂದನಾ ಕಾರ್ಯಕ್ರಮ

ಕರ್ನಾಟಕ ರಾಜ್ಯ ಸೆಕೆಂಡರಿ ಶಿಕ್ಷಕರ ಸಂಘ ಜಿಲ್ಲಾ ಘಟಕ ಗದಗ ಆಶ್ರಯದಲ್ಲ್ಲಿ ಸಂಘದ ಜಿಲ್ಲಾ ಅಧ್ಯಕ್ಷರಾದ ಶ್ರೀ ಎನ್.ವಿ ಪಾಟೀಲ್ ಶಿಕ್ಷಕರ ಮನೆಯ ಮೇಲಿನ ವೇದಿಕೆಯಲ್ಲಿ ಗುರುಪೂರ್ಣಿಮೆ ನಿಮಿತ್ತ ಗುರುವಂದನಾ ಕಾರ್ಯಕ್ರಮವನ್ನು ದಿನಾಂಕ: 4-8-2015 ರಂದು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವು ಶ್ರೀ ಸಿ.ಆರ್ ಹಿರೇಮಠ ಶಿಕ್ಷಕರು ಸ್ವಾಗತ ಮತ್ತು ಪರಿಚಯದೊಂದಿಗೆ ಪ್ರಾರಂಭವಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪದವೀಧರ ಮತದಾರರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಎಸ್ ವಿ ಸಂಕನೂರು ಗುರುಗಳು ಆಗಮಿಸಿದ್ದರು. ಹಾಗೂ ಇನ್ನೋರ್ವ ಮುಖ್ಯ ಅತಿಥಿಗಳಾಗಿ ಸ್ಥಳೀಯ […]

ಜಾತಿ ಧರ್ಮಗಳಿಗೆ ಜೋತು ಬೀಳದಿರಿ - ಡಾ|| ಬಿ.ಜೆ.ವಿ ವಸಂತಕುಮಾರ್ ಕರೆ

ಜಾತಿ ಧರ್ಮಗಳಿಗೆ ಜೋತು ಬೀಳದಿರಿ – ಡಾ|| ಬಿ.ಜೆ.ವಿ ವಸಂತಕುಮಾರ್ ಕರೆ

ಮೈಸೂರಿನ ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆಯಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ವತಿಯಿಂದ 2-8-2015 ಭಾನುವಾರ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಹಾರಾಣಿ ಪದವಿ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ|| ಬಿ.ಜಿ.ವಿ ವಸಂತ ಕುಮಾರ್ ಅವರು ಮಾತನಾಡಿ ಗುರುವಿನ ಸ್ಥಾನದಲ್ಲಿರುವವರು ಯಾವುದೇ ಜಾತಿ, ಧರ್ಮಗಳಿಗೆ ಜೋತುಬೀಳದೆ ಎಲ್ಲ ವಿದ್ಯಾರ್ಥಿಗಳನ್ನು ಸಮಾನರಾಗಿ ಕಾಣುವುದು ಮುಖ್ಯ ಎಂದು ತಿಳಿಸಿದರು. ಸಮಾಜಕ್ಕೆ ಉತ್ತಮ ಗುರುವಿನ ಅವಶ್ಯಕತೆಯಿದ್ದು, ಗುರುವಿನ ಸ್ಥಾನದಲ್ಲಿರುವವರು ತಮ್ಮ ಸ್ಥಾನಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳಬೇಕು. ಅಧ್ಯಾಪಕರು ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡರೆ ಉತ್ತಮ ವಿದ್ಯಾರ್ಥಿಗಳನ್ನು […]

ಭಾರತ - ಜಗತ್ತಿಗೇ ಗುರು

ಭಾರತ – ಜಗತ್ತಿಗೇ ಗುರು

ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಕರ್ನಾಟಕದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ತಿಪ್ಪೇಸ್ವಾಮಿಯವರು ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಭಾರತ ಜಗತ್ತಿಗೇ ಗುರು. ಇದು ದೇವ ಭೂಮಿ. ಗಣಿತ, ವಿಜ್ಞಾನ, ಸಾಹಿತ್ಯ, ಆಯುರ್ವೇದ, ಯೋಗ ಮುಂತಾದವುಗಳನ್ನು ಜಗತ್ತಿಗೆ ಕಲಿಸಿಕೊಟ್ಟಿದೆ ಎಂದು ತಿಳಿಸಿದರು. ಅವರು ವೇದವ್ಯಾಸರನ್ನು ಸ್ಮರಿಸುತ್ತಾ ನಮ್ಮ ಗುರುಪರಂಪರೆಯ ಶ್ರೇಷ್ಠತೆಯ ಬಗ್ಗೆ ತಿಳಿಸಿದರು. ಕಬೀರರು ತಮ್ಮ ದೋಹೆಯಲ್ಲಿ ಗುರು ಮತ್ತು ಗೋವಿಂದ ಒಟ್ಟಿಗೆ ಬಂದಾಗ ಮೊದಲು ಗುರುವಿಗೆ, ನಂತರ ದೇವರಿಗೆ ಪ್ರಣಾಮಗಳನ್ನು ಸಲ್ಲಿಸಬೇಕು ಎಂದು ಹೇಳಿದ್ದಾರೆ. ದ್ರೋಣ-ಅರ್ಜುನ, ರಾಮಕೃಷ್ಣ ಪರಮ […]

30 ನೆಯ ಪ್ರತಿಭಾ ಪುರಸ್ಕಾರ

30 ನೆಯ ಪ್ರತಿಭಾ ಪುರಸ್ಕಾರ

ಜೂನ್ ತಿಂಗಳ 28 ರಂದು ಭಾನುವಾರ ಕ.ರಾ.ಮಾ.ಶಿ.ಸಂಘ, ಬೆಂಗಳೂರು ದಕ್ಷಿಣ ಜಿಲ್ಲೆಯ ವತಿಯಿಂದ ೩೦ನೆಯ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳ ನಿವೃತ್ತ ರಾಜ್ಯಪಾಲರಾಗಿರುವ ಸನ್ಮಾನ್ಯ ನ್ಯಾಯಮೂರ್ತಿ ಡಾ. ಎಂ. ರಾಮಾ ಜೋಯಿಸ್ ಅವರು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಭಾರತೀಯ ಸಂಸ್ಕೃತಿ ಪರಂಪರೆಗಳ ಬಗ್ಗೆ ಮಾತನಾಡಿದರು. ಕರ್ನಾಟಕ ಸರ್ಕಾರದ ಕಾರ್ಯದರ್ಶಿಗಳಾಗಿರುವ ಐ.ಎ.ಎಸ್. ಅಧಿಕಾರಿ ಶ್ರೀಮತಿ ವಿ. ರಶ್ಮಿ ಮಹೇಶ್ ಅವರು ಸಮಾರಂಭದಲ್ಲಿ ಪಾಲ್ಗೊಂಡು ಸ್ಪರ್ಧಾತ್ಮಕವಾದ ಈ ಜಗತ್ತಿನಲ್ಲಿ ಸಾಧಿಸುವ ಛಲವನ್ನು ಹೇಗೆ […]

ಅತೀ ವೈಭವೀಕರಣ ಬೇಡ ಪಾಲಕರಿಗೆ ಡಾ|| ಗಣೇಶ್ ಭಟ್‌ರ ಕರೆ

ಅತೀ ವೈಭವೀಕರಣ ಬೇಡ ಪಾಲಕರಿಗೆ ಡಾ|| ಗಣೇಶ್ ಭಟ್‌ರ ಕರೆ

ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ಬೆಂಗಳೂರು ಉತ್ತರ ಜಿಲ್ಲೆಯ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಡಾ|| ಹೆಚ್.ಎಸ್ ಗಣೇಶ್ ಭಟ್ಟರು ಮಾತನಾಡಿ ಅತಿ ಹೆಚ್ಚು ಅಂಕ ಗಳಿಸುವುದು ಸಾಮಾನ್ಯ ಸಾಧನೆ ಅಲ್ಲ. ಅದರ ಹಿಂದೆ ಪರಿಶ್ರಮ, ತಂದೆ- ತಾಯಿಯರ ಪ್ರೋತ್ಸಾಹ, ಗುರುಗಳ ಮಾರ್ಗದರ್ಶನಗಳು ಕಾರಣ. ಪ್ರತಿ ವಿದ್ಯಾರ್ಥಿಗಳಲ್ಲೂ ಒಂದೊಂದು ಪ್ರತಿಭೆ ಇರುತ್ತದೆ. ಅದನ್ನು ಮುಂದುವರಿಸಿಕೊಂಡು ಹೋಗಿ ಎಂದು ಸಲಹೆ ನೀಡಿದರು. ಪಾಲಕರಿಗೂ ಕೆಲವು ಸಲಹೆ ನೀಡಿದರು. ಮಕ್ಕಳಿಗೆ ಎಷ್ಟು ಅವಶ್ಯಕತೆಯೋ ಅಷ್ಟೇ ನೀಡಿ […]

ದಕ್ಷಿಣ ಜಿಲ್ಲೆಯ ವತಿಯಿಂದ 30 ನೆಯ ಪ್ರತಿಭಾ ಪುರಸ್ಕಾರ

ದಕ್ಷಿಣ ಜಿಲ್ಲೆಯ ವತಿಯಿಂದ 30 ನೆಯ ಪ್ರತಿಭಾ ಪುರಸ್ಕಾರ

ಜೂನ್ ತಿಂಗಳ 28 ರಂದು ಭಾನುವಾರ ಕ.ರಾ.ಮಾ.ಶಿ. ಸಂಘ, ಬೆಂಗಳೂರು ದಕ್ಷಿಣ ಜಿಲ್ಲೆಯ ವತಿಯಿಂದ 30 ನೆಯ ವರ್ಷದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಏರ್ಪಡಿಸಲಾಗಿತ್ತು. ಬಿಹಾರ ಮತ್ತು ಜಾರ್ಖಂಡ್ ರಾಜ್ಯಗಳ ನಿವೃತ್ತ ರಾಜ್ಯಪಾಲರಾಗಿರುವ ಸನ್ಮಾನ್ಯ ನ್ಯಾಯಮೂರ್ತಿ ಡಾ. ಎಂ. ರಾಮಾಜೋಯಿಸ್ ಅವರು ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಭಾರತೀಯ ಸಂಸ್ಕೃತಿ ಪರಂಪರೆಗಳ ಬಗ್ಗೆ ಮಾತನಾಡಿದರು. ಸ್ವಾಮಿ ವಿವೇಕಾನಂದರು ಬಾರತದ ಕೀರ್ತಿಪತಾಕೆಯನ್ನು ಜಗತ್ತಿನ ತುಂಬ ಹಾರಿಸಿದ್ದು, ನಮ್ಮದೇಶದ ಸಂಸತ್ ಭವನದಲ್ಲಿರುವ ಘೋಷ ವಾಕ್ಯಗಳ ಬಗ್ಗೆ ತಿಳಿಸಿದರು. ವೇದಗಳು, ಉಪನಿಷತ್ತು, ಭಗವದ್ಗೀತೆಯ ಶ್ಲೋಕಗಳನ್ನು […]

ಉಚಿತ ಹೃದಯ ತಪಾಸಣಾ ಶಿಬಿರ

ಉಚಿತ ಹೃದಯ ತಪಾಸಣಾ ಶಿಬಿರ

ದಿನಾಂಕ 20-06-2015 ರಂದು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ (ರಿ.) ಬೆಂಗಳೂರು ಉತ್ತರ ಜಿಲ್ಲಾ ಘಟಕ ಮತ್ತು ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ (ರಿ.) ಮಹಿಳಾ ಘಟಕದ ಸಹಯೋಗದೊಂದಿಗೆ ಬೆಂಗಳೂರು ಉತ್ತರ ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರಿಗೆ ಹೃದಯ ತಪಾಸಣೆ, ಮಧುಮೇಹ ಮತ್ತು ರಕ್ತದ ಒತ್ತಡ ಪರೀಕ್ಷೆಗಳ ಶಿಬಿರವನ್ನು ಮಲ್ಲೇಶ್ವರಂನ ಹಿಮಾಂಶು ಜ್ಯೋತಿ ಕಲಾಪೀಠ ಶಾಲೆಯಲ್ಲಿ ಏರ್ಪಡಿಸಲಾಗಿತ್ತು. ಬೆಂಗಳೂರಿನ ಶ್ರೀ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾದ ಡಾ|| ಸಿ.ಎನ್. ಮಂಜುನಾಥ ಮತ್ತು ಅವರ ತಂಡದ ವೈದ್ಯರುಗಳು ತಪಾಸಣೆಗೆ […]

Highslide for Wordpress Plugin