ಪರಿಷ್ಕೃತ ಪಠ್ಯಪುಸ್ತಕ ಶಿಕ್ಷಣ ತಜ್ಞರ ಮತ್ತು ಶಿಕ್ಷಕರ ಮಧ್ಯೆ ಚರ್ಚೆಯ ನಂತರ ಜಾರಿ ಮಾಡಲು ಒತ್ತಾಯ
ಕರ್ನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘ (ರಿ), ರಾಜ್ಯ ಸರ್ಕಾರವು ಉದ್ದೇಶಿಸಿರುವ ಪರಿಷ್ಕೃತ ಪಠ್ಯವನ್ನು ಜಾರಿ ಮಾಡುವ ಮೊದಲು, ನಾಡಿನ ಶಿಕ್ಷಣ ತಜ್ಞರ ಮತ್ತು ಶಿಕ್ಷಕರ ಅಭಿಪ್ರಾಯ ಪಡೆಯುವಂತೆ ಒತ್ತಾಯಿಸುತ್ತದೆ. ಎನ್.ಸಿ.ಎಫ್. 2005 ಕೆ.ಸಿ.ಎಫ್. 2007 ರ ನಂತರ ಎನ್ಸಿಎಫ್ 2012 ಬರುವ ಹಂತದಲ್ಲಿದ್ದಾಗ ಪ್ರಸ್ತುತ ದೇಶದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರಕಟವಾಗಿದೆ. ಈ ಹಂತದಲ್ಲಿ ೨೦೦೫ ಎನ್.ಸಿ.ಎಫ್ ಆಧಾರಿತ ಪರಿಷ್ಕೃತ ಪಠ್ಯವನ್ನು 2017 ಜೂನ್ನಲ್ಲಿ ಜಾರಿ ಮಾಡಲು ಹೊರಟಿರುವುದು ಶಿಕ್ಷಕ ಸಮುದಾಯದಲ್ಲಿ ಮತ್ತು ಶಿಕ್ಷಣ ತಜ್ಞರಲ್ಲಿ ಆತಂಕ ಮತ್ತು […]