ಕೆ.ಆರ್.ಎಂ.ಎಸ್.ಎಸ್.ನ ಅಭ್ಯಾಸ ವರ್ಗ-ಒಂದು ವರದಿ
ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ 26-27 ಫೆಬ್ರವರಿ, 2023 ರಂದು ಮೈಸೂರಿನ JSS ವಿದ್ಯಾಪೀಠದ ಸುತ್ತೂರಿನಲ್ಲಿ KRMSSನ ಕಾರ್ಯಕರ್ತರಿಗಾಗಿ ಎರಡು ದಿನಗಳ ಅಭ್ಯಾಸ ವರ್ಗವನ್ನು ಆಯೋಜಿಸಲಾಗಿತ್ತು. ಕಾರ್ಯಾಗಾರದ ಪ್ರಮುಖ ಉದ್ದೇಶವು ಶಿಕ್ಷಕರಿಗೆ ಸಂಘದ ಸಿದ್ಧಾಂತದ ಬಗ್ಗೆ ಮಾರ್ಗದರ್ಶನ ನೀಡುವುದಾಗಿದೆ. ಮತ್ತು ರಾಷ್ಟ್ರ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವರನ್ನು ಪ್ರೇರೇಪಿಸುವುದಾಗಿದೆ. ABRSMಗೆ ಸಂಯೋಜಿತವಾಗಿರುವ KRMSS ರಾಷ್ಟ್ರದ ಹಿತಕ್ಕಾಗಿ ಶಿಕ್ಷಣ, ಶಿಕ್ಷಣದ ಹಿತಕ್ಕಾಗಿ ಶಿಕ್ಷಕ, ಶಿಕ್ಷಕನ ಹಿತಕ್ಕಾಗಿ ಸಮಾಜ ಧ್ಯೇಯವಾಕ್ಯದೊಂದಿಗೆ ಕೆಲಸ ಮಾಡುತ್ತಿದೆ. ಕಾರ್ಯಾಗಾರದಲ್ಲಿ ರಾಜ್ಯದ ವಿವಿಧೆಡೆಯಿಂದ ಬುದ್ಧಿಜೀವಿಗಳು, […]